rtgh
Parihara payment

₹2,000 ಬೆಳೆ ನಷ್ಟ ಪರಿಹಾರ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ತಕ್ಷಣ ಖಾತೆಗೆ ಬರುತ್ತೆ ದುಡ್ಡು

ಹಲೋ ಸ್ನೇಹಿತರೇ, 2023-24 ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿಗೆ ಮೊದಲನೇ ಕಂತಿನ ಬೆಳೆ ನಷ್ಟ ಪರಿಹಾರ ರೂ 2,000 ಅರ್ಥಿಕ ನೆರವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಹಣವನ್ನು ಪಡೆಯದೇ ಇದ್ದವರು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ. Whatsapp Channel Join Now Telegram Channel Join Now ಈಗಾಗಲೇ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ FID ನಂಬರ್ ಪಡೆದಿರುವ ಅರ್ಹ ಫಲಾನುಭವಿಗಳಿಗೆ ಮೊದಲನೇ ಕಂತಿನ ಬೆಳೆ…

Read More
free bicycle scheme Karnakata

ಈ ಕಾರ್ಡ್ ಇದ್ದವರಿಗೆ ಉಚಿತ ಸೈಕಲ್!! MNREGA ಯೋಜನೆಯಡಿ ಈ ಲಾಭ ಪಡೆಯಿರಿ

ಹಲೋ ಸ್ನೇಹಿತರೆ, ನಿಮ್ಮ ಜಾಬ್ ಕಾರ್ಡ್ ಮಾಡಿದ್ದರೆ ಮತ್ತು ನೀವು MNREGA ಅಡಿಯಲ್ಲಿ ಕೆಲಸಗಾರರಾಗಿದ್ದರೆ, ನೀವು MNREGA ಜಾಬ್ ಕಾರ್ಡ್ ಅಡಿಯಲ್ಲಿ ಉಚಿತ ಸೈಕಲ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತೀರಿ. ಉಚಿತ ಸೈಕಲ್ ಯೋಜನೆಯ ಪ್ರಯೋಜನಗಳು ಯಾವಾಗ ಲಭ್ಯವಾಗುತ್ತವೆ ಮತ್ತು ಅಪ್ಲಿಕೇಶನ್‌ಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ ಕೊನೆವರೆಗೂ ಓದಿ. ರಾಜ್ಯದ ಎಲ್ಲಾ MNREGA ಜಾಬ್ ಕಾರ್ಡ್ ಹೊಂದಿರುವವರು MGNREGA ಉಚಿತ ಸೈಕಲ್ ಯೋಜನೆಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಈ ಮಹತ್ವದ ಯೋಜನೆಯ ಪ್ರಯೋಜನಗಳನ್ನು…

Read More
RRB RPF SI, Constable Jobs

ರೈಲ್ವೆ ರಕ್ಷಣಾ ಸಿಬ್ಬಂದಿ ನೇಮಕ: 4660 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೇ ಮಾಡಲು SSLC ಪಾಸಾಗಿದ್ರೆ ಸಾಕು

ಹಲೋ ಸ್ನೇಹಿತರೇ, ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ದೇಶದಾದ್ಯಂತ ರೈಲ್ವೆ ವಲಯದಲ್ಲಿ ಖಾಲಿ ಇರುವ ಸಬ್‌ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ ಹುದ್ದೆಗಳ ಪೈಕಿ ಒಟ್ಟು 4660 ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹತೆ, ವೇತನ, ಪ್ರಮುಖ ದಿನಾಂಕಗಳು ಎಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ತಿಳಿಯಿರಿ. ಭಾರತೀಯ ರೈಲ್ವೆಯು ಈಗ ಈ ವರ್ಷದ ಮತ್ತೊಂದು ನೇಮಕಾತಿ notification ಬಿಡುಗಡೆ ಮಾಡಿದೆ. ಇದು ಈ ವರ್ಷದ 3ನೇ ಉದ್ಯೋಗದ ಅಧಿಸೂಚನೆಯಾಗಿದೆ. ಈಗ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟರ್, ರೈಲ್ವೆ…

Read More
cbse board exam

9-12ನೇ ತರಗತಿ ಪರೀಕ್ಷಾ ವಿಧಾನದಲ್ಲಿ ದೊಡ್ಡ ಬದಲಾವಣೆ? CBSE ಪಠ್ಯ ಓದುತ್ತಿರುವ ವಿದ್ಯಾರ್ಥಿಗಳ ಗಮನಕ್ಕೆ

ಹಲೋ ಸ್ನೇಹಿತರೇ, CBSE ಪಠ್ಯದ 9 ರಿಂದ 12ನೇ ತರಗತಿ ಪರೀಕ್ಷೆಯ ವಿಧಾನದಲ್ಲಿ ಮಹತ್ವದ ಬದಲಾವಣೆ, ಸರ್ಕಾರವೇ ನೀಡುವು ಮಾಹಿತಿ ಏನದು ಬದಲಾವಣೆ ಎಂಬುದನ್ನು ನಮ್ಮ ಲೇಖನವನ್ನು ಓದಿ ತಿಳಿಯಿರಿ. ಸಾಂಪ್ರದಾಯಿಕ ಪರೀಕ್ಷೆ ವಿಧಾನದ ಬದಲಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸಲು CBSE ಮುಂದಾಗಿದೆ. ಈ ಪರೀಕ್ಷೆ ವಿಧಾನದ ಕುರಿತಾಗಿ ಪೈಲಟ್‌ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ. Whatsapp Channel Join Now Telegram Channel Join Now ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು 9 – 12ನೇ…

Read More
BMTC Conductor Recruitment

2500 BMTC ಕಂಡಕ್ಟರ್ ಹುದ್ದೆಗೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ & ಅರ್ಜಿ ಸಲ್ಲಿಸುವ ಡೈರೆಕ್ಟ್‌ ಲಿಂಕ್

ಹಲೋ ಸ್ನೇಹಿತರೇ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್ -KEA BMTC 2500 ಕಂಡಕ್ಟರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ ಹುದ್ದೆಗಳು ಖಾಲಿ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಮಿಕ್ಕಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆಗಳಿವೆ, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15…

Read More
lpg gas cylinder subsidy

LPG ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ.! ನಾಳೆಯಿಂದಲೇ ಕೇಂದ್ರದಿಂದ ಹೊಸ ದರ ನಿಗದಿ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಮತ್ತೆ ಸಬ್ಸಿಡಿ ಬೆಲೆಯಲ್ಲಿಎಲ್ಲರಿಗೂ ಗ್ಯಾಸ್‌ ಸಿಲಿಂಡರ್‌ನ್ನು ವಿತರಿಸಲಾಗುತ್ತಿದೆ. ಎಷ್ಟು ಸಬ್ಸಿಡಿಯನ್ನು ನೀಡುತ್ತಿದ್ದಾರೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಬೆಲೆಯಲ್ಲಿ ಎಷ್ಟು ಇಳಿಕೆ ಮಾಡಲು ತಿಳಿಸಲಾಗಿದೆ? ಹೌದು ನಮ್ಮ ದೇಶದ ಜನತೆಗೆ 2023 ಪ್ರಾರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಜನರು ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆಯೂ ಈಗ ಹೆಚ್ಚಾಗುತ್ತಿದೆ. ಅದರಲ್ಲೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯೂ ಕೂಡ ಈ ಹಿಂದೆ ಕಂಡು ಬಂದಿದೆ. Whatsapp Channel Join…

Read More
ration card new update

ಅಕ್ಕಿ ಬೆಲೆ ಮತ್ತಷ್ಟು ಏರಿಕೆ.! ಇನ್ಮುಂದೆ ರೇಷನ್‌ ಕಾರ್ಡ್‌ದಾರರಿಗೆ ‌ಪಡಿತರ ಬಂದ್ ಸರ್ಕಾರವೇ ಕೈಗೊಂಡ ನಿರ್ಧಾರ

ಹಲೋ ಸ್ನೇಹಿತರೇ, ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯು ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದ್ದು. 50 ರಿಂದ 55 ರೂ. ಗೆ ಸಿಗುತ್ತಿದ್ದುದು ಇದೀಗ 60 ರಿಂದ 70 ರೂ.ಗೆ ಏರಿಕೆಯಾಗಿದೆ. ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ದಾರರಿಗೆ ರೇಷನ್‌ ಅಕ್ಕಿ ಸಿಗುತ್ತಾ ಇಲ್ವಾ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಈ ಹಿನ್ನೆಲೆಯಲ್ಲಿ APL ಕಾರ್ಡಿಗೆ ಸಿಗುವ ರಿಯಾಯಿತಿ ದರದ ಅಕ್ಕಿ ಎಲ್ಲರಿಗು ಆಸರೆಯಾಗಬಹುದು ಎಂದು ಕಾದಿರುವುದರಿಂದ ಮಧ್ಯಮ ವರ್ಗದವರಿಗೆ ನಿರಾಸೆಯಾಗುತ್ತದೆ. APL ಕಾರ್ಡ್‌ದಾರರ ಸಂಖ್ಯೆ ಕಡಿಮೆ ಇರುವುದರಿಂದ & BPL…

Read More
gold rate today

ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ಬೆಲೆ?

ಹಲೋ ಸ್ನೇಹತರೇ, ಆಭರಣಗಳನ್ನು ಧರಿಸುವುದರಿಂದ ಸುಂದರವಾಗಿ ಕಾಣಿಸುತ್ತಾರೆ. ಈಗ ಮದುವೆಯ ಸೀಸನ್ ಆಗಿರುವುದರಿಂದ ಬಂಗಾರದ ಬೇಡಿಕೆ ತುಂಬಾನೇ ಹೆಚ್ಚಾಗಿರುತ್ತದೆ. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದೆ, ಎಷ್ಟು ಕಡಿಮೆಯಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಭಾರತದಲ್ಲಿ ಚಿನ್ನ ಪ್ರಿಯರಿಗೇನು ಕೊರತೆಯಿಲ್ಲ. ಪ್ರತಿಯೊಬ್ಬರಿಗೂ ಸಹ ಬಂಗಾರವೆಂದರೆ ಇಷ್ಟ, ಅಂತೆಯೇ ಹೆಮ್ಮೆ ಕೂಡ ಹೌದು. ಅದರಲ್ಲೂ ಹಬ್ಬ, ಶುಭ ಸಮಾರಂಭ ಬಂತೆಂದರೆ ಸಾಕು ಚಿನ್ನ ಖರೀದಿಗೆ ಜನ ಮುಂದಾಗುತ್ತಾರೆ. Whatsapp Channel Join Now Telegram Channel Join Now…

Read More
pm surya ghar muft bijli yojana

ಮೋದಿ ‌₹78,000 ಸಬ್ಸಿಡಿ ವಿದ್ಯುತ್.! ಅಪ್ಲೇ ಮಾಡಿ, ಫ್ರೀ ಕರೆಂಟ್‌ ಪಡೆದು KEB ಗೆ ಮಾರಾಟ ಮಾಡಿ

ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಈ ಯೋಜನೆಯಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಪ್ರತಿ ತಿಂಗಳು ವಿದ್ಯುತ್ ಬಿಲ್‌ನಲ್ಲಿ 1500 ರೂ.ವರೆಗೆ ಉಳಿಸಲು ಸಾಧ್ಯವಾಗುತ್ತದೆ ಮತ್ತು ವಾರ್ಷಿಕ 18,000 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಬಿಲ್‌ಗಳನ್ನು ಉಳಿಸಬಹುದು. ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಬಜೆಟ್‌ನಲ್ಲಿ ‘ಮೇಲ್ಛಾವಣಿ ಸೌರ ಯೋಜನೆ’ ಅಥವಾ ‘ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಪ್ರಾರಂಭಿಸುವುದಾಗಿ…

Read More
senior citizen bus pass karnataka

ಹಿರಿಯ ನಾಗರಿಕರಿಗೆ ಬಂಪರ್‌ ಸುದ್ದಿ.! ಉಚಿತ ಬಸ್‌ ಪಾಸ್‌ ಅರ್ಜಿ ಆಹ್ವಾನ

ಹಲೋ ಸ್ನೇಹಿತರೇ, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆಯಲು Online ಮೂಲಕ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಸರ್ಕಾರದಿಂದ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಪಡೆದು ಬಸ್ ನಲ್ಲಿ ಪ್ರಯಾಣ ಮಾಡಲು & ಇತರೆ ಸಾರಿಗೆ ವಲಯದ ಸೇವೆಗಳನ್ನು ಪಡೆಯಲು ರಿಯಾಯಿತಿ ದರದಲ್ಲಿ ಟಿಕೆಟ್ ಪಡೆದುಕೊಂಡು ಸಂಚರಿಸಲು ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗುವುದು….

Read More