rtgh
Sukanya Samriddhi Yojane updates

ಇನ್ಮುಂದೆ ಈ ಹುಡುಗಿಯರ ಹೆಸರಿನಲ್ಲಿ SSY ಖಾತೆ ತೆರೆಯುವಂತಿಲ್ಲ! ಸರ್ಕಾರದ ಖಡಕ್‌ ರೂಲ್ಸ್

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಸರ್ಕಾರದಿಂದ ಹೆಣ್ಣು ಮಕ್ಕಳಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಅಂತೆಯೇ ಹಳೆಯ ಯೋಜನೆಗಳ ನವೀಕರಣವನ್ನು ಸಹ ಮಾಡಲಾಗುತ್ತಿದೆ. ಅಂತಹದೇ ಒಂದು ಸರ್ಕಾರಿ ಯೋಜನೆಯ ಬಗ್ಗೆ ಈ ಲೆಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ. ದೇಶದಲ್ಲಿ ಹೆಣ್ಣು ಮಕ್ಕಳು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎನ್ನಬಹುದು. ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಹಣದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ…

Read More
New driving license rules from June

ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್‌ ಸಿಸ್ಟಮ್‌ ಚೇಂಜ್!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಜೂನ್ 1, 2024 ರಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ನಿಯಮಗಳನ್ನು ಘೋಷಿಸಲಿದೆ. ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೆಚ್ಚು ಅನುಕೂಲಕರವಾಗಿದೆ. ಅರ್ಜಿದಾರರು ಈಗ ತಮ್ಮ ಚಾಲನಾ ಪರೀಕ್ಷೆಗಳನ್ನು ಖಾಸಗಿ ಚಾಲನಾ ತರಬೇತಿ ಕೇಂದ್ರಗಳಲ್ಲಿ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಡ್ರೈವಿಂಗ್ ಪರೀಕ್ಷೆಗಳು ಜೂನ್ 1, 2024 ರಿಂದ, ನೀವು RTO ಗಳ ಬದಲಿಗೆ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿ…

Read More
ksfes recruitment 2024

ಅಗ್ನಿಶಾಮಕ ಇಲಾಖೆಯಲ್ಲಿ 975 ಹುದ್ದೆಗಳ ನೇಮಕಾತಿ.! ಆಸಕ್ತರು ಕೂಡಲೇ ಅರ್ಜಿ ಹಾಕಿ

ಹಲೋ ಸ್ನೇಹಿತರೇ, ಕರ್ನಾಟಕ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಗಳಲ್ಲಿ ವಿವಿಧ ಒಟ್ಟು 975 ಖಾಲಿ ಹುದ್ದೆಗಳಿವೆ, ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಕರ್ನಾಟಕ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಯಲ್ಲಿ ವಿವಿಧ 975 ಖಾಲಿ ಹುದ್ದೆಗಳಿವೆ, ಈ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಈ ಇಲಾಕೆಯ ಮಹಾ ನಿರ್ದೇಶಕರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೇಮಕಾತಿ ಮಂಜೂರು ಮಾಡುವ ಸಂಬಂಧ ಸುತ್ತೋಲೆಯನ್ನು ಕಳುಹಿಸಲಾಗಿದೆ, ಶೀಘ್ರದಲ್ಲಿಯೇ ಈ ನೇಮಕಾತಿ ಪ್ರಾರಂಭವಾಗಲಿದೆ.  Whatsapp…

Read More
bpnl recruitment 2024

ಪಶುಪಾಲನಾ ನಿಗಮ 5250 ಹುದ್ದೆಗಳ ಬೃಹತ್ ನೇಮಕಾತಿ.! 10th ಪಾಸಾದವರು ಅಪ್ಲೇ ಮಾಡಿ

ಹಲೋ ಸ್ನೇಹಿತರೇ, BPNL – ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವಂತಹ 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿ ಅಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ. ಭಾರತ ದೇಶದಲ್ಲಿ ಕ್ಷೀರ ಕ್ರಾಂತಿಯನ್ನು ತರುವ ಮುಖ್ಯ ಉದ್ದೇಶದಿಂದ ಭಾರತದ ಪ್ರತಿಷ್ಠಿತ ಸರ್ಕಾರೇತರ ಸಂಸ್ಥೆಯಾಗಿರುವಂತ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. Whatsapp…

Read More
karnataka school reopening

ಮೇ.31 ರಿಂದ ಕೆಲವು ಬದಲಾವಣೆ ಜೊತೆ ಶಾಲೆ ಆರಂಭ.! 6, 7ನೇ ಕ್ಲಾಸ್‌ ವಿದ್ಯಾರ್ಥಿನಿಯರಿಗೂ ಚೂಡಿದಾರ್

ಹಲೋ ಸ್ನೇಹಿತರೇ, ಕರ್ನಾಟಕ ಶಾಲೆಗಳ ಪ್ರಾರಂಭ ಮೇ 31 ರಿಂದ ಅಧಿಕೃತವಾಗಿ ಆರಂಭವಾಗುತ್ತಿದೆ. ಅಂದಿನಿಂದ ಮಕ್ಕಳು ಶಾಲೆಗೆ ಬರಬೇಕಿದೆ. ಇಲಾಖೆಯು ಶಾಲೆಗಳಿಗೆ ಈಗಾಗಲೇ ಸಮವಸ್ತ್ರ ತಲುಪಿಸಿದ್ದು, ವಿತರಣೆ ಕಾರ್ಯವು ಪ್ರಾರಂಭವಾಗಿದೆ. ಜಿಲ್ಲೆಗಳಿಗೆ ಶೇಕಡ.70 ರಷ್ಟು ಪಠ್ಯಪುಸ್ತಕ ರವಾನೆ ಮಾಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ಕರ್ನಾಟಕದಾದ್ಯಂತ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ. ಸರ್ಕಾರಿ, ಅನುದಾನಿತ ಶಾಲೆಗಳು 29 ರಿಂದ ಪುನಾರಂಭಗೊಳ್ಳುತ್ತಿವೆ. ಈಗಾಗಲೇ ಜಿಲ್ಲೆಗಳಿಗೆ ಶೇಕಡ.70 ರಷ್ಟು ಪಠ್ಯಪುಸ್ತಕ ರವಾನೆ ಮಾಡಿರುವ ಶಿಕ್ಷಣ…

Read More
nps withdraw rules change

60 ವರ್ಷಗಳ ಪೂರೈಸುವ ಮೊದಲೇ ಸಿಗಲಿದೆ ಪಿಂಚಣಿ! ಸರ್ಕಾರದ ನ್ಯೂ ರೂಲ್ಸ್

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸಾಮಾನ್ಯವಾಗಿ, ಇಪಿಎಫ್, ಪಿಪಿಎಫ್ ಮತ್ತು ಎನ್‌ಪಿಎಸ್‌ನಂತಹ ನಿವೃತ್ತಿ ಯೋಜನಾ ಹೂಡಿಕೆ ಸಾಧನಗಳಿಂದ ಮುಕ್ತಾಯದ ಮೊದಲು ಹಣವನ್ನು ಹಿಂಪಡೆಯುವುದನ್ನು ವಿರೋಧಿಸಲಾಗುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಹಣವನ್ನು ಹಿಂಪಡೆಯಲು ಅನುಮತಿಸಲಾಗಿದೆ. ಇದಕ್ಕೆ ಕೆಲವು ಷರತ್ತುಗಳಿವೆ ಈ ಷರತ್ತುಗಳ ಬಗ್ಗೆ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ನಿವೃತ್ತಿಗಾಗಿ ದೊಡ್ಡ ಕಾರ್ಪಸ್ ರಚಿಸಲು ದೀರ್ಘಾವಧಿಯ ಹಣಕಾಸು ಯೋಜನೆ ಅತ್ಯಗತ್ಯ. ಇದರಲ್ಲಿ ದ್ರವ್ಯತೆ ದೊಡ್ಡ ಸಮಸ್ಯೆಯಾಗಿದೆ. ಇಪಿಎಫ್, ಪಿಪಿಎಫ್…

Read More
Prohibition of sale of liquor

ಇನ್ನೆರಡು ದಿನ ಅಷ್ಟೇ ಬಾಕಿ! ಜೂನ್‌ 1 ರಿಂದ ಮದ್ಯ ಮಾರಾಟ ಬಂದ್

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, ವಿಧಾನ ಪರಿಷತ್ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಜೂನ್ 1ರಿಂದ 6ರವರೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಜೂನ್ ಮೊದಲ ವಾರದಲ್ಲಿ, ಎಲ್ಲಾ ವೈನ್ ಶಾಪ್‌ಗಳು, ಬಾರ್‌ಗಳು ಮತ್ತು ಪಬ್‌ಗಳು ಸುಮಾರು ಒಂದು ವಾರದವರೆಗೆ ಮುಚ್ಚಲ್ಪಡುತ್ತವೆ. ಆದಾಗ್ಯೂ, ಪಬ್‌ಗಳು ಮತ್ತು ಬಾರ್‌ಗಳು ತಮ್ಮ ಗ್ರಾಹಕರಿಗೆ ಆಲ್ಕೊಹಾಲ್ಯುಕ್ತವಲ್ಲದ ಪಾನೀಯಗಳು ಮತ್ತು ಆಹಾರವನ್ನು ನೀಡಲು ಅನುಮತಿಸಲಾಗುವುದು. ಹಾಲಿ ಸದಸ್ಯರ ನಿವೃತ್ತಿಯ ನಂತರ ತೆರವಾಗಿರುವ ಕರ್ನಾಟಕದ ವಿಧಾನ…

Read More
New Rules From June

ಜೂನ್ 1 ರಿಂದ ಹೊಸ ನಿಯಮ: ಈ ನಿಯಮಗಳನ್ನು ಬ್ರೇಕ್‌ ಮಾಡಿದ್ರೆ ದಂಡ ಗ್ಯಾರಂಟಿ!

ಹೊಸ ತಿಂಗಳು ಬರಲಿದೆ. ಹೊಸ ನಿಯಮಗಳನ್ನು ಕೂಡ ತರುತ್ತಿದೆ. ಮುಂದಿನ ತಿಂಗಳು ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಇದರಿಂದ ಯಾವುದೇ ತೊಂದರೆ ಇಲ್ಲ. ಈಗ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡೋಣ. ಕೊನೆಗೂ ಮೇ ತಿಂಗಳು ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ನಾವು ಜೂನ್ ತಿಂಗಳನ್ನು ಪ್ರವೇಶಿಸಲಿದ್ದೇವೆ. ಈ ಕ್ರಮದಲ್ಲಿ ನಾವು ಹಲವಾರು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಏಕೆಂದರೆ ಜೂನ್ ತಿಂಗಳಲ್ಲಿ ಅನೇಕ ವಿಷಯಗಳು ಬದಲಾಗಲಿವೆ. ಈಗ ಯಾವ ವಿಷಯಗಳು ಬದಲಾಗುತ್ತವೆ ಎಂಬುದನ್ನು…

Read More
Border Security Force recruitment

ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ.! ಅರ್ಹರು ಈ ಕೂಡಲೇ ಅರ್ಜಿ ಹಾಕಿ 2 ಲಕ್ಷ ಸಂಬಳ

ಹಲೋ ಸ್ನೇಹಿತರೇ, ಭಾರತ ದೇಶದ ಗಡಿ ರಕ್ಷಣಾ ಪಡೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸಹಾಯಕ ಕಮಾಂಡೆಂಟ್ & ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬಾರ್ಡರ್ ಸೆಕ್ಯೂರಿಟಿ ಪೋಸ್ಟ್ ಇಂದ ನೇಮಕಾತಿ ಮಾಡಿಕೊಳ್ಳುತ್ತಿರುವ ಗ್ರೂಪ್ A ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಿದೆ ಅರ್ಹ & ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಅರ್ಜಿ ಸಲ್ಲಿಸಲು ಜೂನ್ 17, 2024…

Read More
Vegetables Rate

ಮಳೆ ಬಿದ್ದಿದ್ದೇ ತಡ ತರಕಾರಿ ರೇಟ್‌ ಮುಗಿಲು ಮುಟ್ಟಿದೆ! ಕೆಜಿಗೆ 320 ರೂ. ಗಡಿ ದಾಟಿದೆ

ಬೆಂಗಳೂರು: ಬೀನ್ಸ್ ದರ ಕೇಳಿದ್ರೆ ಗ್ರಾಹಕರು ಬೆಚ್ಚಿ ಬೀಳುವುದು ಗ್ಯಾರಂಟಿ. 1 Kg ಬೀನ್ಸ್ ನ ಬೆಲೆ 200 ರಿಂದ 320 ರೂ. ವರೆಗೆ ಮಾರಾಟವಾಗಿದೆ. ಬೆಂಗಳೂರಿನ ಕೆಂಗೇರಿ, ಹೆಬ್ಬಾಳ ಮೊದಲಾದ ಬಡಾವಣೆಯಲ್ಲಿ Kgಗೆ 200 ರೂ. ಇದ್ದರೆ, ಜಯನಗರ ಹಾಗೂ ಮೊದಲಾದ ಬಡಾವಣೆಗಳಲ್ಲಿ Kgಗೆ 320 ರೂ. ಇದೆ. ಬೀನ್ಸ್ ಬೆಲೆಯು ಹೆಚ್ಚೆಂದರೆ 80 ರಿಂದ 100 ರೂ. ವರೆಗೆ ಇರುತ್ತಿತ್ತು. ಈಗ 300ರ ಗಡಿಯನ್ನು ದಾಟಿರುವುದು ಗ್ರಾಹಕರಿಗೆ ನುಂಗಲಾರದಂತ ತುತ್ತಾಗಿದೆ. Whatsapp Channel Join Now…

Read More