rtgh
free lpg scheme

ನಾರಿ ಶಕ್ತಿಗೆ ಬಲ ತುಂಬಿದ ಮೋದಿ ಸರ್ಕಾರ.! ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ಇಳಿಕೆ

ಹಲೋ ಸ್ನೇಹಿತರೇ, ಮಹಿಳಾ ದಿನದಂದು ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿತ: ಈ ನಿರ್ಧಾರವು ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಪ್ರಧಾನಿ ನರೇಂದ್ರ ಮೋದಿ ಇಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಘೋಷಿಸಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಪಿಎಂ ಮೋದಿ, ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ₹ 100 ರಷ್ಟು…

Read More
after 10th courses list

SSLC, PUC ನಂತರ ಆಯ್ಕೆ ಮಾಡಬಹುದಾದ ಬೆಸ್ಟ್‌ ಕೋರ್ಸ್‌ಗಳು.! ಯಾವುದರಲ್ಲಿ ಎಷ್ಟು ಉದ್ಯೋಗಾವಕಾಶ?

ಹಲೋ ಸ್ನೇಹಿತರೇ, ಈಗಾಗಲೇ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಮುಗಿದಿದೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ, ಜೊತೆಗೆ ಮುಂದೇನು ಅನ್ನುವ ಆಲೋಚನೆಯೂ ನಿಮಗೂ ನಿಮ್ಮ ಫೋಷಕರಿಗೂ ಇರುತ್ತದೆ. ಆದ್ದರಿಂದ , SSLC ನಂತರದ ಕೋರ್ಸ್‌ಗಳ ಆಯ್ಕೆಯ ಬಗ್ಗೆ ನಮ್ಮ ಲೇಖನದಲ್ಲಿ ಕೆಲವು ಮಾಹಿತಿಗಳನ್ನು ತಿಳಿಯಿರಿ.. ​ ​2023-24ನೇ ಸಾಲಿನ , PUC/ 10ನೇ ತರಗತಿಯ ಪರೀಕ್ಷೆಗಳು ಮುಕ್ತಾವಾಗುತ್ತದೆ, ಇನ್ನೇನೋ ಫಲಿತಾಂಶವು ಸಹ ಬರಲಿದೆ. 10ನೇ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿಗಳು & ಅವರ ಬಹುತೇಕ ಪೋಷಕರು , 10ನೇ ತರಗತಿ ನಂತರ ಯಾವ…

Read More
NCBS Recruitment

NCBS ಖಾಲಿ ಹುದ್ದೆ ಭರ್ತಿಗೆ ಅಧಿಸೂಚನೆ ಬಿಡುಗಡೆ!

ಹಲೋ ಸ್ನೇಹಿತರೆ, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS) NCBS ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಕ್ಲರ್ಕ್, ಆಡಳಿತ ಸಹಾಯಕ ಮತ್ತು ವೈಜ್ಞಾನಿಕ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. NCBS ನೇಮಕಾತಿ 2024 ಸಂಸ್ಥೆಯ ಹೆಸರು ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ ಪೋಸ್ಟ್ ಹೆಸರು ಗುಮಾಸ್ತ, ಆಡಳಿತ ಸಹಾಯಕ ಮತ್ತು ವೈಜ್ಞಾನಿಕ ಅಧಿಕಾರಿ ಪೋಸ್ಟ್‌ಗಳ ಸಂಖ್ಯೆ 11 ಅಪ್ಲಿಕೇಶನ್…

Read More
Kisan Credit Card

ಬೀಜ ಬಿತ್ತನೆ ಕೃಷಿಗೆ ರೈತರಿಗೆ ಸಿಗತ್ತೆ 2 ಲಕ್ಷ!

ಹಲೋ ಸ್ನೇಹಿತರೆ, ರೈತರಿಗೆ ಕೃಷಿಗಾಗಿ ಆರ್ಥಿಕ ನೆರವು ನೀಡಲು 1998 ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಸರಕಾರ ರೈತರಿಗಾಗಿ ಈ ಯೋಜನೆ ಆರಂಭಿಸಿದೆ. ಈ ಯೋಜನೆಯ ಮೂಲಕ ರೈತರಿಗೆ ಕೃಷಿ ಕಾರ್ಯಗಳಿಗಾಗಿ ಸರ್ಕಾರದಿಂದ ಸಾಲದ ಮೊತ್ತವನ್ನು ನೀಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ದೇಶದ ರೈತರಿಗಾಗಿ ಸರ್ಕಾರದಿಂದ ಅನೇಕ ರೀತಿಯ ಕಲ್ಯಾಣ ಯೋಜನೆಗಳು ನಡೆಯುತ್ತಿವೆ. ಸರ್ಕಾರವು ನೀಡುವ ಈ ಯೋಜನೆಗಳಲ್ಲಿ…

Read More
rashi bhavishya kannada

ಈ ಜನ್ಮ ದಿನಾಂಕದಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗುತ್ತೀರಾ

ಹಲೋ ಸ್ನೇಹಿತರೇ, ಈ ಜನ್ಮ ದಿನಾಂಕವನ್ನು ಹೊಂದಿದವರಿಗೆ ಶೀಘ್ರದಲ್ಲೆ ರಾಜಯೋಗ ಸಿಗಲಿದೆ, ಇಂದಿನ ಜ್ಯೋತಿಷ್ಯದಂತೆ ಆ ವ್ಯಕ್ತಿ ಒಳ್ಳೆಯ ಯಶಸ್ಸನ್ನು ಪಡೆಯಲಿದ್ದಾರೆ. ಯಾವುದ ಆ ಜನ್ಮ ದಿನ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಸಮಯವು ನಿಮಗೆ ಮಂಗಳಕರವಾಗಿದೆ. ನೀವು ದೊಡ್ಡ ಯಶಸ್ಸನ್ನು ಪಡೆಯುತ್ತೀರಿ. ಮನೆಯಲ್ಲಿ ಸಂತೋಷ ತುಂಬಲಿದೆ. ನೀವು ಅನೇಕ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೀವು ಹೊಸ ಮನೆಯನ್ನು ಖರೀದಿಸಲು / ದೊಡ್ಡ ಹೂಡಿಕೆ ಮಾಡಲು ಯೋಜಿಸಬಹುದು. ಆದಾಗ್ಯೂ, ವೆಚ್ಚಗಳು ಹೆಚ್ಚಾಗುತ್ತಲೇ ಇರುತ್ತವೆ.  Whatsapp Channel Join…

Read More
mcc bank recruitment

MCC ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ.! ಜೂನಿಯರ್ ಆಫೀಸರ್ & ಇತರ ಹುದ್ದೆಗಳಿಗೆ ಇಲ್ಲಿಂದಲೇ ಅರ್ಜಿ ಹಾಕಿ

ಹಲೋ ಸ್ನೇಹಿತರೇ, MCC ಬ್ಯಾಂಕ್ ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಆಫೀಸರ್, ಅಕೌಂಟ್ಸ್ ಮತ್ತು ಇತರ ಖಾಲಿ ಹುದ್ದೆಗಳಿಗೆ ಅಧಿಕೃತವಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. MCC ಬ್ಯಾಂಕ್ ನೇಮಕಾತಿ 2024 ರಿಂದ 50 ಖಾಲಿ ಹುದ್ದೆಗಳಿವೆ.  ಆಸಕ್ತ ಅಭ್ಯರ್ಥಿಗಳು MCC ಬ್ಯಾಂಕ್ ಖಾಲಿ ಹುದ್ದೆಗಳ ಕರ್ನಾಟಕ ಸರ್ಕಾರಿ ಉದ್ಯೋಗಗಳಿಗೆ  ಅರ್ಜಿಯ ಕೊನೆಯ ದಿನಾಂಕದಂದು ಅಥವಾ ಮೊದಲು  ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಹುದ್ದೆಯ ವಿವರಗಳು ಮತ್ತು ಅರ್ಹತಾ ಮಾನದಂಡಗಳು ಪೋಸ್ಟ್ ಹೆಸರು ಖಾಲಿ ಹುದ್ದೆಗಳು ಅರ್ಹತೆಗಳು ಕಿರಿಯ ಅಧಿಕಾರಿ 10…

Read More
bank online payment

ಈ ಎಲ್ಲಾ ಬ್ಯಾಂಕ್‌ಗಳ ಆನ್‌ಲೈನ್‌ ಪೇಮೆಂಟ್ ಸ್ಥಗಿತ! ಗ್ರಾಹಕರೇ ಎಚ್ಚರ

ಹಲೋ ಸ್ನೇಹಿತರೇ, ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಕೆಲ ಸಮಯದವರೆಗೆ ಪೇಮೆಂಟ್ ಸಿಸ್ಟಮ್ ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ India  ನಿನ್ನೆಯೇ ನೋಟೀಸ್ ಜಾರಿ ಮಾಡಿದೆ. ಇನ್ನು ಯಾವೆಲ್ಲಾ ಬ್ಯಾಂಕ್‌ಗಳು ನೋಟಿಸ್‌ ಜಾರಿ ಮಾಡಲಿದೆ ಎಂಬ ಬಗ್ಗೆ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.    ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರ ಪ್ರಕಾರ ಕೆಲವು ಬ್ಯಾಂಕ್‌ಗಳ UPI, IPMS & ಇತರ…

Read More
karnataka legislative council recruitment

SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಡ್ರೈವರ್, ಗ್ರೂಪ್‌ ಡಿ ಹುದ್ದೆಗಳ ನೇಮಕ

ಹಲೋ ಸ್ನೇಹಿತರೇ, ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯದಲ್ಲಿ ಡ್ರೈವರ್ ಹಾಗೂ ಗ್ರೂಪ್‌ ಡಿ ಹುದ್ದೆಯ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದ ವಾಹನ ಚಾಲಕರು & ಡಿ ಗುಂಪು ಹುದ್ದೆಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದ್ದು. ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಹುದ್ದೆಗಳಾಗಿವೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Whatsapp Channel Join Now Telegram Channel Join…

Read More
free mushroom training

ಉಚಿತ ಅಣಬೆ ತರಬೇತಿ ಮಾರ್ಚ್‌ 25 ರಿಂದ ಆರಂಭ.! ಕಡಿಮೆ ಖರ್ಚು ಹೆಚ್ಚು ಲಾಭ ಇಂದೇ ನೋಂದಾಯಿಸಿಕೊಳ್ಳಿ

ಹಲೋ ಸ್ನೇಹಿತರೇ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು, ಶಿವಮೊಗ್ಗ ಜಿಲ್ಲೆ ಕೇಂದ್ರದಿಂದ ಉಚಿತ ಅಣಬೆ ಬೇಸಾಯ & ಜೇನು ಸಾಕಾಣಿಕೆ ತರಬೇತಿ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟವರು & ತಮ್ಮದೇ ಸ್ವಂತಃ ಸ್ವ-ಉದ್ಯೋಗವನ್ನು ಆರಂಭಿಸಲು ಆಸಕ್ತಿಯಿರುವವರು ಈ ತರಬೇತಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. Whatsapp Channel Join Now Telegram Channel Join Now ಈ ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?…

Read More