ಸ್ವಂತ ಭೂಮಿ ಇದ್ರೆ ಮಾತ್ರ ಖಾತೆಗೆ ಬರತ್ತೆ 25,000! ಹೆಸರನ್ನು ಈ ರೀತಿ ನೋಂದಾಯಿಸಿ
ಹಲೋ ಸ್ನೇಹಿತರೆ, ಕೃಷಿ ಮಾಡುವವರು ತಮ್ಮ ಕೃಷಿ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡಲು ಸಹಾಯಕವಾಗುವ ಹಣಕಾಸಿನ ನೆರವನ್ನು ಸರ್ಕಾರ ನೀಡುತ್ತಲೇ ಇದೆ, ಬೆಳೆ ಸಾಲ ತೆಗೆದುಕೊಂಡರೆ ಅದಕ್ಕೆ ಕಡಿಮೆ ಬಡ್ಡಿದರ ವಿಧಿಸುವುದಿರಬಹುದು ಅಥವಾ ಸುಲಭವಾಗಿ ಸಾಲವನ್ನು ಮಂಜೂರು ಮಾಡಿ ಕೊಡುವುದು. ರೈತರಿಗೆ ಈ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡಲಾಗಿದೆ. ರೈತರಿಗಾಗಿ ಒಂದು ಯೋಜನೆಯನ್ನು ಕೂಡ ಸರ್ಕಾರ ರೂಪಿಸಿದೆ. ಈ ಯೋಜನೆಯ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ. ಈಗ ರಾಜ್ಯ ಸರ್ಕಾರ ತನ್ನ ರಾಜ್ಯದ ಪ್ರಜೆಗಳಿಗೆ…