rtgh
Vidyavahini Portal Registration

ನಿಮಗೆ ಇಷ್ಟವಾದ ಶಾಲೆ/ಕಾಲೇಜಿನಲ್ಲಿ ಪ್ರವೇಶ ಪಡೆಯಿರಿ! ಸರ್ಕಾರದ ಹೊಸ ಪೋರ್ಟಲ್

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅರ್ಜಿದಾರರು ಲಾಗ್ ಇನ್ ಮಾಡಲು ಮತ್ತು ನೋಂದಾಯಿಸಲು ವಿದ್ಯಾವಾಹಿನಿ ಪೋರ್ಟಲ್ ಈಗ ತೆರೆದಿದೆ. ಪೋರ್ಟಲ್‌ಗೆ ನೋಂದಾಯಿಸಲು ಮತ್ತು ಲಾಗ್ ಇನ್ ಮಾಡಲು ಬಯಸುವ ಎಲ್ಲಾ ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಅಧಿಕೃತ ವೆಬ್‌ಸೈಟ್ ಈಗ ಪ್ರವೇಶಿಸಬಹುದಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಪೋರ್ಟಲ್‌ಗೆ ಔಪಚಾರಿಕವಾಗಿ ಲಾಗ್ ಇನ್ ಮಾಡಲು ಅರ್ಜಿದಾರರು ತಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು…

Read More
gold and silver today price

ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ಹೆಚ್ಚಳ ! 10 ಗ್ರಾಂಗೆ ₹400 ಏರಿಕೆ ನಿಮ್ಮ ನಗರದ ಬೆಲೆಯನ್ನು ಕೂಡಲೇ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಿದ್ದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.   ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಗರಾದ್ಯಂತ ಏರಿಳಿತವಾಗಿದ್ದು, ಇದರ ಹೊರತಾಗಿಯೂ, 10 ಗ್ರಾಂ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 65 ಸಾವಿರ ರೂ ಆಗಿದ್ದು. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆಯು ಸುಮಾರು 64,860 ರೂ.ಗಳಷ್ಟಿದ್ದರೆ,…

Read More
Bal Jeevan Bima Scheme

ಮಕ್ಕಳಿಗಾಗಿ ಬಾಲಾ ಜೀವನ್‌ ಬಿಮಾ ಯೋಜನೆ!! ದಿನಕ್ಕೆ 6 ರೂ ಹೂಡಿಕೆಯಿಂದ ಲಕ್ಷ ಲಕ್ಷ ಲಾಭ

ಹಲೋ ಸ್ನೇಹಿತರೆ, ದೇಶದ ಎಲ್ಲಾ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿ ಮತ್ತು ಉಜ್ವಲವಾಗಿಸಲು ಸರ್ಕಾರವು ಮಕ್ಕಳ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ, ಒಬ್ಬ ಸಾಮಾನ್ಯ ನಾಗರಿಕನು ದಿನಕ್ಕೆ 6 ರೂಪಾಯಿಗಳನ್ನು ಹೂಡಿಕೆ ಮಾಡಬಹುದು ಮತ್ತು ಭವಿಷ್ಯದಲ್ಲಿ ಲಕ್ಷ ರೂಪಾಯಿ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು. ಹೇಗೆ ಲಾಭ ಪಡೆಯಬಹುದು? ಅರ್ಹತೆ, ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಈ ಹೂಡಿಕೆಯ ಹಣವನ್ನು ಅವರು ತಮ್ಮ ಮಗುವಿನ ಶಿಕ್ಷಣ, ಮದುವೆ ಮತ್ತು ಇತರ ಅಗತ್ಯ ಉದ್ದೇಶಗಳಿಗೆ ಬಳಸಬಹುದು. ಪ್ರತಿಯೊಬ್ಬ ವ್ಯಕ್ತಿಯು ಸ್ವಲ್ಪ…

Read More
surya ghar scheme registration

ಮನೆಯ ಮೇಲ್ಛಾವಣಿಗೆ ಸೌರ ಫಲಕ.! ಈ ಯೋಜನೆಗೆ ಈಗ ಪೋಸ್ಟ್ ಆಫೀಸ್‌ನಲ್ಲೂ ನೋಂದಣಿ ಲಭ್ಯ

ಹಲೋ ಸ್ನೇಹಿತರೇ, ಮೋದಿ ಸರ್ಕಾರದ ಸೂರ್ಯ ಘರ್‌ ಯೋಜನೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಈಗ ಪೋಸ್ಟ್‌ ಆಫೀಸ್‌ನಲ್ಲಿಯೂ ಕೂಡ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನವನ್ನು ತಿಳಿಯಿರಿ. ಪಿಎಂ ಸೂರ್ಯ ಘರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆಯ ದಿನದಂದು ಸೂರ್ಯನ ಪ್ರಕಾಶಮಾನ ಬೆಳಕು ಎಲ್ಲೆಡೆ ಹರಡಬೇಕು ಎಂಬ ಕನಸಿನಿಂದ ಪ್ರತಿ ಮನೆಗೂ ಸೌರ ಫಲಕ ಅಳವಡಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್‌ನಲ್ಲಿ…

Read More
Solar Pump Kusum Yojana

ಸೋಲಾರ್‌ ಪಂಪ್‌ಸೆಟ್‌ ಪಡೆಯಲು ಸರ್ಕಾರದಿಂದ 80% ಸಹಾಯಧನ.! ʼಸೌರ ಮಿತ್ರʼ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಸಾಂಪ್ರದಾಯಿಕ ವಿದ್ಯುತ್‌ ಮೇಲಿನ ಪಂಪ್‌ಸೆಟ್‌ಗಳ ಅವಲಂಬನೆ ತಗ್ಗಿಸುವ ಗುರಿ ಹೊಂದಿರುವ ರಾಜ್ಯ ಸರಕಾರ ಕುಸುಮ್‌- ಬಿ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡಲು ತೀರ್ಮಾನಿಸಿದೆ. 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಪೈಕಿ ಈ ವರ್ಷ 40 ಸಾವಿರ ಪಂಪ್‌ಸೆಟ್‌ಗಳಿಗೆ ಯೋಜನೆಯಡಿ ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಿದ್ದೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. “ರಾಜ್ಯದಲ್ಲಿ 2008 ರಿಂದ 2023ರ ಸೆ.22ರವರೆಗೆ…

Read More
7th Pay Commission DA Hike

ಡಿಎ ಹೆಚ್ಚಳ ಘೋಷಣೆ : ಹೋಳಿಗೂ ಮುನ್ನವೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಹಲೋ ಸ್ನೇಹಿತರೇ, ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.46 ತುಟ್ಟಿಭತ್ಯೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಶೇಕಡಾ 4ರಷ್ಟು ಹೆಚ್ಚಳವಾದರೆ ಉದ್ಯೋಗಿಗಳ DA ಶೇಕಡಾ 50% ಕ್ಕೆ  ಏರಿಕೆಯಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.  ಕೇಂದ್ರ ಸರ್ಕಾರಿ ನೌಕರರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಸಿಗುತ್ತದೆ. ಹೋಳಿ ಹಬ್ಬದಂದು ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಕೇಂದ್ರ ಸರ್ಕಾರಿ ನೌಕರರ & ಪಿಂಚಣಿದಾರರ ಡಿಎ &…

Read More
cbse job recruitment

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಲ್ಲಿ ನೇಮಕಾತಿ.! ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! ಆಸಕ್ತರು ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (CBSE) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ. ಕೇಂದ್ರ ಪ್ರೌಢಶಿಕ್ಷಣ ಮಂಡಳಿ ತನ್ನ ಕಚೇರಿಯಲ್ಲಿ ಅಗತ್ಯವಿರುವ ಅಸಿಸ್ಟಂಟ್ ಸೆಕ್ರೇಟರಿ (ಆಡಳಿತ ವಿಭಾಗ), ಅಸಿಸ್ಟಂಟ್ ಸೆಕ್ರೇಟರಿ (ಶೈಕ್ಷಣಿಕ ವಿಭಾಗ), ಜೂನಿಯರ್ ಇಂಜಿನಿಯರ್, ಲೆಕ್ಕಿಗ, ಇತರೆ ಪೋಸ್ಟ್‌ನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ…

Read More
shocking news from govt of karnataka

ಸರ್ಕಾರದಿಂದ ಶಾಕಿಂಗ್ ಸುದ್ದಿ; ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದವರು ತಪ್ಪದೇ ನೋಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿರುವ ದಾಖಲೆ ಆಗಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಇರುವವರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಆದರೆ ಈ ಸರ್ಕಾರ ಘೋಷಿಸಿರುವ ಶಾಕಿಂಗ್ ಸುದ್ದಿ ಏನೆಂದ್ರೆ, ಬಿಪಿಎಲ್ ಕಾರ್ಡ್ ಹೊಂದಿದ್ರು ಕೂಡ ಸರ್ಕಾರದ ಈ ಯೋಜನೆಯ ಪ್ರಯೋಜನಗಳನ್ನು ಇನ್ನೂ ಮುಂದೆ ನಿಮಗೆ ಸಿಗುವುದಿಲ್ಲ ಎನ್ನು ನಿರ್ಧಾರವನ್ನು ಘೋಷಣೆ ಮಾಡಿದೆ. ಹಾಗಾದ್ರೆ ಈ ಸುದ್ದಿ ಏನು ಎನ್ನುವ ಸಂಪೂರ್ಣ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ….

Read More
kusina mane scheme

ನರೇಗಾ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಕೂಸಿನ ಮನೆ ಯೋಜನೆಗೆ ಚಾಲನೆ

ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಲ್ಲಿ ಒಂದಾದ “ಕೂಸಿನ ಮನೆ” ಯೋಜನೆ ಒಂದು, ನರೇಗಾ ಕಾರ್ಮಿಕ ಮಹಿಳೆಯರ ಮಕ್ಕಳಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ರಾಜ್ಯಾದ್ಯಂತ 3,787 ಕೂಸಿನ ಮನೆಗೆ ಸರ್ಕಾರವು ಚಾಲನೆಯನ್ನು ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. Whatsapp Channel Join Now Telegram Channel Join Now ಕೂಸಿನ ಮನೆ ರಾಜ್ಯ ಸಮಿತಿಯ…

Read More
RTC Aadhar link

ಪಹಣಿ/RTC ಗೆ ಆಧಾರ್‌ ಲಿಂಕ್‌ ಕಡ್ಡಾಯಗೊಳಿಸಿದ ಕಂದಾಯ ಇಲಾಖೆ! ಮೊಬೈಲ್‌ನಲ್ಲೇ ಈ ರೀತಿ ಲಿಂಕ್‌ ಮಾಡಿ

ಹಲೋ ಸ್ನೇಹಿತರೇ, ಈಗಾಗಲೇ ಬಹುತೇಕ ಜನರಿಗೆ ತಿಳಿದಿರುವ ಹಾಗೆಯೇ ಜಮೀನಿನ ಪಹಣಿ/ಉತಾರ್/RTC ಗೆ ಆಧಾರ್ ಜೋಡಣೆಯನ್ನು ಕಂದಾಯ ಇಲಾಖೆಯಿಂದ ಕಡ್ಡಾಯ ಗೊಳಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಈ ಕುರಿತು ನೂತನ ಕ್ರಮ ಒಂದನ್ನು ಕಂದಾಯ ಇಲಾಖೆಗೆ ಜಾರಿಗೆ ತಂದಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಹಂಚಿಕೊಂಡಿರುವ ಮಾಹಿತಿಯನ್ನು ರಾಜ್ಯದಾದ್ಯಂತ ಆರ್.ಟಿ.ಸಿ-ಆಧಾರ್ ಜೋಡಣೆ ಕೆಲಸ ಅಭಿಯಾನದ ಮಾದರಿಯಲ್ಲಿ ನಡೆಸಲಾಗಿದ್ದು, ಈವರೆಗೆ 15 ಲಕ್ಷ ಆರ್.ಟಿ.ಸಿ ಮಾಲೀಕರನ್ನು ಸಂಪರ್ಕ ಮಾಡಲಾಗಿದೆ.  Whatsapp Channel Join…

Read More