rtgh
E Shram Card Download

ಇ-ಪಡಿತರ ಚೀಟಿಗೆ ಹೆಚ್ಚಾಗ್ತಿದೆ ಬೇಡಿಕೆ! ಇದೆ ತಕ್ಷಣ ಡೌನ್‌ಲೋಡ್ ಮಾಡಿ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು ಅದು ಬಂದಿಲ್ಲವೆಂದರೆ ಮತ್ತು ನಿಮ್ಮ ರೇಷನ್ ಎಲ್ಲೋ ಕಳೆದುಹೋಗಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಆನ್‌ಲೈನ್‌ನಲ್ಲಿಯೂ ಪಡಿತರ ಚೀಟಿಯನ್ನು ಡೌನ್‌ಲೋಡ್ ಮಾಡಬಹುದು. ಯಾವ ರೀತಿಯಾಗಿ ಸುಲಭವಾಗಿ ಡೌನ್‌ ಲೋಡ್‌ ಮಾಡಬಹುದು ಎಂದು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಇ – ಪಡಿತರ ಚೀಟಿ ಪಡಿತರ ಚೀಟಿ ಬಹಳ ಮುಖ್ಯವಾದ ದಾಖಲೆಯಾಗಿದ್ದು, ಇದನ್ನು ಸರ್ಕಾರವು ಜಾರಿಗೊಳಿಸುತ್ತದೆ ಮತ್ತು…

Read More
SBI recruitment 2024

ಎಸ್‌ಬಿಐ ಭರ್ಜರಿ ನೇಮಕಾತಿ: 12,000 ಹುದ್ದೆಗಳಲ್ಲಿ ಶೇ.85 ರಷ್ಟು ಪದವೀಧರರಿಗೆ ಜಾಬ್‌

ಹಲೋ ಸ್ನೇಹಿತರೇ, ನೀವು ಯಾವುದೇ ಇಂಜಿನಿಯರಿಂಗ್ ಪದವಿ ಪಡೆದಿದ್ದಲ್ಲಿ, ಈ ವರ್ಷ ಭರ್ಜರಿ ಉದ್ಯೋಗಾವಕಾಶ ನಿಮಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿದೆ. ಅದರಲ್ಲೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿದೆ. ನೀವು ಕೂಡ ಪದವಿದರರಾಗಿದ್ದರೆ ಅಪ್ಲೇ ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿ ತಿಳಿಯಿರಿ. ಎಸ್‌ಬಿಐ ಈ ವರ್ಷ ನೇಮಕ ಮಾಡುವ ಹುದ್ದೆಗಳ ಪೈಕಿ ಶೇಕಡ.85 ಬಿಇ ಪದವೀಧರರನ್ನೇ ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ. Whatsapp Channel Join Now Telegram Channel Join Now ಭಾರತದಲ್ಲಿ ಪ್ರತಿವರ್ಷ ಸುಮಾರು 15…

Read More
Leave of High School Teachers

ಶಿಕ್ಷಕರಿಗೆ ಶಾಕಿಂಗ್‌ ಸುದ್ದಿ: 15 ದಿನ ರಜೆ ಕಡಿತ, ಇಂದಿನಿಂದ ವಿಶೇಷ ಕ್ಲಾಸ್ ನಡೆಸಲು ಸೂಚನೆ!

ಬೆಂಗಳೂರು: ಪ್ರೌಢಶಾಲೆ ಶಿಕ್ಷಕರ ರಜೆಯನ್ನ 15 ದಿನ ಕಡಿತ ಮಾಡಲಾಗಿದ್ದು, ಇಂದಿನಿಂದಲೇ ವಿಶೇಷ ತರಗತಿಯನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿಯು ತರಾತುರಿಯಲ್ಲಿ ನಿರ್ದೇಶನವನ್ನು ನೀಡಿದೆ. ಇದಕ್ಕೆ ಶಿಕ್ಷಕರ ವಲಯದಿಂದ ತೀವ್ರವಾದ ಆಕ್ರೋಶ ವ್ಯಕ್ತವಾಗಿದೆ. ಜೂನ್ -ಜುಲೈನಲ್ಲಿ ನಡೆಯಲಿರುವ SSLC ಪರೀಕ್ಷೆ -2ಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಮೇ 15 ರಿಂದ ಜೂನ್ 5ರವರೆಗೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷವಾದ ತರಗತಿಯನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಿರ್ದೇಶನವನ್ನು ನೀಡಲಾಗಿದೆ. Whatsapp…

Read More
farmers subsidy

ಇಂದಿನಿಂದ ರೈತರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ! ಇಲ್ಲಿದೆ ಗ್ರಾಮವಾರು ಪಟ್ಟಿ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಅತಿಯಾದ ಮಳೆಯಿಂದಾಗಿ  ರೈತರು  ಭಾರಿ  ನಷ್ಟವನ್ನು ಅನುಭವಿಸುತ್ತಿದ್ದರು.  ಇಲಾಖೆಯ ಎಂಟು ಜಿಲ್ಲೆಗಳಲ್ಲಿ ಒಟ್ಟು 8 ಲಕ್ಷ 57 ಸಾವಿರದ 32.12 ಹೆಕ್ಟೇರ್ ಪ್ರದೇಶದಲ್ಲಿ ಅತಿವೃಷ್ಟಿಯಿಂದ 12 ಲಕ್ಷ 68 ಸಾವಿರದ 8 ರೈತರು ನಷ್ಟ ಅನುಭವಿಸಿದ್ದರು. ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಇದಕ್ಕಾಗಿ ಆಡಳಿತವು 1214 ಕೋಟಿ ರೂ.ಗಳ ನೆರವು ಘೋಷಿಸಿತು. ಸರ್ಕಾರವು ಕೆಲವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು…

Read More
Heavy rain forecast

ರಾಜ್ಯದ ಈ 10 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ! ತಗ್ಗಿದ ತಾಪಮಾನ

ಹಲೋ ಸ್ನೇಹಿತರೇ, ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸುತ್ತಿದ್ದು, ತಾಪಮಾನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೇಸಿಗೆಯ ಮಳೆಯಿಂದ ಜನರು ಫುಲ್ ಖುಷ್ ಆಗಿದ್ದರೆ, ಕೆಲವೆಡೆ ಭಾರಿ ಮಳೆ ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ಇದರ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ರಸ್ತೆಗಳಲ್ಲಿ ಮಳೆ ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ…

Read More
Jio free offer is back

ಜಿಯೋ ಉಚಿತ ಆಫರ್‌ ಮತ್ತೆ ಆರಂಭ!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, OTT ನೋಡುವ ಪ್ರಿಯರಿಗಾಗಿ, ರಿಲಯನ್ಸ್ ಜಿಯೋ ತನ್ನ ಪೋರ್ಟ್ಫೋಲಿಯೊಗೆ ಹೊಸ ಯೋಜನೆಯನ್ನು ಸೇರಿಸಿದೆ. Jio ಈ ಯೋಜನೆಯನ್ನು ಪೋಸ್ಟ್‌ಪೇಯ್ಡ್ ಯೋಜನೆಗಳ ಪಟ್ಟಿಯಲ್ಲಿ ಸೇರಿಸಿದೆ. ಈ ಯೋಜನೆಯೊಂದಿಗೆ, ಜಿಯೋ 15 OTT ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ನೀಡುತ್ತಿದೆ. ಒಂದೇ ರೀಚಾರ್ಜ್‌ನಲ್ಲಿ ನೀವು ಎಲ್ಲಾ OTT ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಪಡೆಯುತ್ತೀರಿ. ಇದರೊಂದಿಗೆ ಅನಿಯಮಿತ ಡೇಟಾ ಕೂಡ ಪ್ಲಾನ್‌ನಲ್ಲಿ ಲಭ್ಯವಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ….

Read More
tax applicable for bank employees

ಬ್ಯಾಂಕ್ ಉದ್ಯೋಗಿಗಳು ಇನ್ಮುಂದೆ ಕಟ್ಟಲೇ ಬೇಕು ಈ ತೆರಿಗೆ .! ಇದು ಸುಪ್ರೀಂ ಕೋರ್ಟ್ ಆದೇಶ

ಹಲೋ ಸ್ನೇಹಿತರೇ, ಬ್ಯಾಂಕ್ ಉದ್ಯೋಗಿಗಳಿಗೆ ನೀಡುವ ಬಡ್ಡಿ ರಹಿತ / ಕಡಿಮೆ ಬಡ್ಡಿಯ ಸಾಲಗಳಿಗೆ ತೆರಿಗೆ ವಿಧಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ದೇಶಾದ್ಯಂತ ಬ್ಯಾಂಕ್ ಉದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ.ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಿಗಳಿಗೆ ದೇಶದ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಈಗ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್‌ಗಳು ನೀಡುವ ಶೂನ್ಯ ಅಥವಾ ಕಡಿಮೆ ಬಡ್ಡಿ ಸಾಲದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಐತಿಹಾಸಿಕ ತೀರ್ಪಿನಲ್ಲಿ,ಬ್ಯಾಂಕ್ ಉದ್ಯೋಗಿಗಳಿಗೆ ನೀಡುವ ಬಡ್ಡಿ ರಹಿತ…

Read More
Indian Navy Agniveer Recruitment

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯಲು ಭರ್ಜರಿ ಅವಕಾಶ! ಪಿಯುಸಿ ಪಾಸ್‌ ಆದ್ರೆ ಸಾಕು

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಭಾರತೀಯ ನೌಕಾಪಡೆಯು ಬ್ಯಾಚ್‌ಗಾಗಿ ಅಗ್ನಿವೀರ್ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಈ ಕೆಳಗಿನ ಲೇಖನದಲ್ಲಿ ನೇಮಕಾತಿಗೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಬಹುದು. IAF ಅಗ್ನಿವೀರ್ SSR ಅರ್ಹತಾ ಮಾನದಂಡ 2024 ಶೈಕ್ಷಣಿಕ ಅರ್ಹತೆ: Whatsapp Channel Join Now Telegram Channel Join Now ವೇತನ ಶ್ರೇಣಿ: ಮಾಸಿಕ ₹30,000/- ವೇತನವನ್ನು ನಿಗದಿಪಡಿಸಲಾಗಿದೆ. ಆಯ್ಕೆ ವಿಧಾನ: IAF ಅಗ್ನಿವೀರ್ ವಾಯು ಅರ್ಜಿ ನಮೂನೆ…

Read More
drought Relief

ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ ಡೇಟ್ ಫಿಕ್ಸ್!

ಹಲೋ ಸ್ನೇಹಿತರೆ, ಈ ಬಾರಿ ಬರಗಾಲ ಹೆಚ್ಚಾಗಿ ಅವರಿಸಿದೆ. ಹಾಗಾಗಿ ರೈತರಿಗೆ ಈ ಬಾರಿಯ ಕೃಷಿ ಮಾಡುವುದು ಕಷ್ಟ ಎಂಬಂತಾಗಿದೆ. ಅಕ್ಕಿ , ರಾಗಿ, ಜೋಳ, ಶೇಂಗಾ ಬೆಳೆಯುವ ರೈತರಿಗೆ ಮಳೆ ಇಲ್ಲದೆ ವಾತಾವರಣ ಸರಿಯಾಗಿ ಇಲ್ಲದೆ ತೀವ್ರ ಪ್ರಮಾಣದ ಬರಗಾಲ ದೊಡ್ಡ ಶಾಕ್ ನೀಡಿದೆ. ಅದೇ ರೀತಿ ರೈತರಿಗೆ ಬರಗಾಲದಿಂದ ಸರಿಯಾಗಿ ಬೆಳೆ ಬೆಳೆಯಲು ಕೂಡ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಸರ್ಕಾರ 3ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ ಈ ಬಗ್ಗೆ ಹೆಚ್ಚಿನ…

Read More
Gold-Silver Price Today

ಚಿನ್ನದ ಬೆಲೆ ಇಳಿಕೆ! ಬಂಗಾರ ಬೇಕಿದ್ರೆ ಇಂದೆ ಖರೀದಿಸಿಡಿ

ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಬಾರೀ ಏರಿಕೆಯ ಹಾದಿಯನ್ನು ಹಿಡಿಯುತ್ತಿದೆ. ಕೆಲವು ದಿನಗಳಲ್ಲಿ ಕಡಿಮೆಯಿದ್ದ ಚಿನ್ನದ ಬೆಲೆ ಈಗಾ 70 ಸಾರವಿ ಕ್ಕೂ ಹೆಚ್ಚಾಗಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆ ಆದರು ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿಯನ್ನು ಹಿಡಿಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ವರ್ಷದಲ್ಲಿ ಚಿನ್ನದ ಬೆಲೆಯು 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ. ಈ ವಾರ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಇದೇ ರೀತಿ ಮುಂದುವರಿಯಬಹುದಾಗಿದ್ದು,…

Read More