rtgh
Headlines
Guarantee Schemes

ಇದೇ ಕಾರಣಕ್ಕೆ ಪಂಚ ಗ್ಯಾರೆಂಟಿಗಳು ರದ್ದಾಗಲಿದೆ.! ಲಕ್ಕಿ ಲಕ್ಷ್ಮಿಯರಿಗೆ ಕಂಟಕ

ಹಲೋ ಸ್ನೇಹಿತರೇ, ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೋಟಿ ಕೋಟಿ ಹಣವನ್ನು ಒದಗಿಸಬೇಕು. ಈಗಾಗಲೇ 5 ಯೋಜನೆಗಳ ನಿರ್ವಹಣೆಗೆ ಸರ್ಕಾರ ₹56 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇಷ್ಟೆಲ್ಲಾ ಹೊರೆ ಇರುವ ಕಾರಣ ಸರ್ಕಾರ ಯೋಜನೆಗಳನ್ನು ರದ್ದಾ ಮಾಡುತ್ತಾ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿ ತಿಳಿಯಿರಿ. 2023ರ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವುದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ…

Read More
gruha jyothi update

ಗೃಹಜ್ಯೋತಿ ಫಲಾನುಭವಿಗಳಿಗೆ ಕಟ್ಟೆಚ್ಚರ! ಫ್ರೀ ಕರೆಂಟ್ ಬೇಕಾದ್ರೆ ಹೀಗೆ ಮಾಡಿ

ಹಲೋ ಸ್ನೇಹಿತರೇ, ಈ ಬೇಸಿಗೆ ಕಾಲದಲ್ಲಿ ಸೆಕೆ ಅನ್ನೋದು ಯಾವ ಮಟ್ಟದಲ್ಲಿ ಭಾರತೀಯರನ್ನು ಕಾಡುತ್ತಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಯಾಕೆಂದರೆ ಎಲ್ಲಿ ನೋಡಿದರೂ ಸೆಕೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಕಾಣುತ್ತಾರೆ. ಅದರಲ್ಲೂ ವಿಶೇಷವಾಗಿ ನಾವು ಮಾತಾಡ್ತಾ ಇರೋದು ನಮ್ಮ ಕರ್ನಾಟಕ ರಾಜ್ಯದ ಬಗ್ಗೆ. ನಿಜಕ್ಕೂ ಕೂಡ ಮರುಭೂಮಿಯಲ್ಲಿ ವಾಸಿಸುತ್ತಿರುವಂತಹ ಅನುಭವ ಉಂಟಾಗುತ್ತದೆ. ಫ್ಯಾನ್ ಹಾಕಿದರೂ ಕೂಡ ಸೆಕೆ ಹೋಗ್ತಿಲ್ಲ. ಕೇವಲ ಎಸಿ ಅಥವಾ ಕೂಲರ್ ಮೂಲಕ ಮಾತ್ರವೇ ನಾವು ತಂಪಾಗಿ…

Read More