ಕುರಿ, ದನ, ಎಮ್ಮೆಗಳಿಗೆ ತಲಾ ₹5 ಸಾವಿರ! 700 ಖಾತೆಗೆ 89 ಕೋಟಿ ಜಮೆ
ʼಕುರಿಗಳು ಸತ್ತರೆ 1 ಕುರಿಗೆ 5 ಸಾವಿರ ರೂಪಾಯಿ ಪರಿಹಾರವನ್ನು ನೀಡುವ ‘ಅನುಗ್ರಹ’ ಯೋಜನೆವು ಜಾರಿಯಲ್ಲಿದ್ದು, ಈ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು. ಅಲೆಮಾರಿಗಳು ಕುರಿಗಾಹಿ ಸಮುದಾಯಗಳ ಮುಖಂಡರ ಜೊತೆಗೆ ಸಭೆಯನ್ನು ನಡೆಸಿ ಅವರು, ‘ಹಿಂದಿನ ಸರ್ಕಾರದ ‘ಅನುಗ್ರಹ’ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆ ಅವಧಿಗಳಲ್ಲಿ ಸತ್ತ ಕುರಿಗಳಿಗೆ ಪರಿಹಾರವನ್ನು ನೀಡುವುದರ ಬಗ್ಗೆ ಎಲ್ಲ ಜಿಲ್ಲೆಗಳಿಂದ ವರದಿಯನ್ನು ತರಿಸಲಾಗುವುದು’ ಎಂದರು. Whatsapp Channel Join Now Telegram Channel Join…