rtgh

ಈ ರಾಶಿಯವರಿಗೆ ಇನ್ಮುಂದೆ ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ

rashi bhavishya today kannada
Share

ಹಲೋ ಸ್ನೇಹಿತರೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳಿಗೂ ವಿಶಿಷ್ಟವಾದ ಮಹತ್ವಗಳಿದೆ. ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಇವುಗಳನ್ನು ಗ್ರಹಗಳ ಸಂಕ್ರಮಣ ಎಂದು ಕರೆಯಲಾಗುವುದು. ಹಾಗೆಯೇ ಜುಲೈ 7 ಶುಕ್ರ ಸಂಕ್ರಮಣವಾಗಲಿದೆ. ನಿಮ್ಮ ರಾಶಿಯಲ್ಲಿ ಏನೆಲ್ಲಾ ಅದೃಷ್ಟವಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

rashi bhavishya today kannada

ಶುಕ್ರವನ್ನು ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ. ಅವನು ಮಾನವ ಜೀವನದಲ್ಲಿ ಸಮೃದ್ಧಿಯನ್ನು ನೀಡುತ್ತಾನೆ. ಲೌಕಿಕ ಸುಖ, ಕಲೆ, ಸೌಂದರ್ಯ, ದಾಂಪತ್ಯದ ಸುಖ, ವಾಕ್ಚಾತುರ್ಯ ಇತ್ಯಾದಿಗಳಿಗೆ ಕಾರಣನಾದ ಗ್ರಹ. ಶುಕ್ರನ ರಾಶಿ ಬದಲಾವಣೆಯಾದಾಗಲೆಲ್ಲಾ, ಮಾನವ ಜೀವನದ ಈ ಅಂಶಗಳು ಪರಿಣಾಮ ಬೀರುತ್ತವೆ.   

ಶುಕ್ರ ಸಂಕ್ರಮಣದ ಪರಿಣಾಮ ಕೆಲವು ರಾಶಿಯವರ ಮೇಲೆ ಅತಿಯಾಗಿ ಇರುತ್ತದೆ. ಈ ರಾಶಿಯವರು ಹಿಂದೆಂದೂ ಕಾಣಾದ ಯಶಸ್ಸು ಕಾಣುವರು. ಅವರ ಜೀವನದಲ್ಲಿ ಮಣ್ಣು ಕೂಡಾ ಚಿನ್ನವಾಗುವ ಕಾಲ ಇದಾಗಿದೆ.   

ವೃಷಭ ರಾಶಿಯವರ : ವೃತ್ತಿ, ವ್ಯವಹಾರ & ಕೆಲಸದ ಮೇಲೆ ಧನಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ. ಸಂಪತ್ತು ವೃದ್ಧಿಯಾಗಲಿದೆ. ಐಶಾರಾಮ ಜೀವನದ ಸುಖ ಸಿಗುವುದು. ಮನೆ,ವಾಹನ ಖರೀದಿ ಯೋಗವಿದೆ.   

ವೃಶ್ಚಿಕ ರಾಶಿ: ಆರ್ಥಿಕ ಬಿಕ್ಕಟ್ಟನ್ನು ಸಂಪೂರ್ಣವಾಗಿ ನಿವಾರಣೆಯಾಗುವುದು. ವೃತ್ತಿಜೀವನದಲ್ಲಿ ಎಲ್ಲವೂ ನೀವು ಅಂದುಕೊಂಡಂತೆ ನಡೆಯುವುದು. ಸಾಮಾಜಿಕ & ಕೌಟುಂಬಿಕ ಸಂಬಂಧಗಳು ಬಲಗೊಳ್ಳಲಿವೆ.   

ಮಕರ ರಾಶಿ: ಹೊಸ ವ್ಯವಹಾರ ಪ್ರಾರಂಭಿಸಲು ಇದು ಉತ್ತಮ ಕಾಲ.ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಹೆಚ್ಚು ಚೆನ್ನಾಗಿರುತ್ತದೆ. ಇನ್ನು ಮುಂದೆ ನೀವು ಹಣ ಉಳಿಸುವಲ್ಲಿಯೂ ಯಶಸ್ವಿಯಾಗುತ್ತೀರಿ.  

ಇತರೆ ವಿಷಯಗಳು

ತಿಂಗಳ ಮೊದಲ ದಿನವೇ ಜನತೆಗೆ ಗುಡ್‌ ನ್ಯೂಸ್!‌ LPG ಸಿಲಿಂಡರ್ ಬೆಲೆ ಇಳಿಕೆ

ಗ್ರಾಮ ಪಂಚಾಯ್ತಿ ಖಾಲಿ ಹುದ್ದೆಗಳ ನೇಮಕ.! ಅಪ್ಲೆ ಮಾಡಿದ್ರೆ ನಿಮ್ಮೂರಲ್ಲೆ ನಿಮಗೆ ಕೆಲಸ


Share

Leave a Reply

Your email address will not be published. Required fields are marked *